ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರಳಿ ಕಾರ್ಟೂನ್: ಸೆಪ್ಟೆಂಬರ್ 23 ಶನಿವಾರ 2023

ಚಿನಕುರಳಿ ಕಾರ್ಟೂನ್: ಸೆಪ್ಟೆಂಬರ್ 23 ಶನಿವಾರ 2023
Last Updated 22 ಸೆಪ್ಟೆಂಬರ್ 2023, 18:40 IST
ಚಿನಕುರಳಿ ಕಾರ್ಟೂನ್: ಸೆಪ್ಟೆಂಬರ್ 23 ಶನಿವಾರ 2023

Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

‘ಚಂದ್ರನ ರಾತ್ರಿಯ ಸಂದರ್ಭದಲ್ಲಿ ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್‌, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು’
Last Updated 23 ಸೆಪ್ಟೆಂಬರ್ 2023, 9:35 IST
Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

ಸೇನೆಯನ್ನು ಮುನ್ನಡೆಸಲಾಗದು: ಸುಪ್ರೀಂ ಕೋರ್ಟ್

ತುಕಡಿ ನೇತೃತ್ವ ನೀಡದ್ದನ್ನು ಪ್ರಶ್ನಿಸಿ ಮಹಿಳಾ ಕರ್ನಲ್ ಅರ್ಜಿ
Last Updated 22 ಸೆಪ್ಟೆಂಬರ್ 2023, 16:31 IST
ಸೇನೆಯನ್ನು ಮುನ್ನಡೆಸಲಾಗದು: ಸುಪ್ರೀಂ ಕೋರ್ಟ್

ಚುರುಮುರಿ: ಯಥಾ ತವ, ತಥಾ ಕಕವ!

ಚುರುಮುರಿ
Last Updated 22 ಸೆಪ್ಟೆಂಬರ್ 2023, 21:33 IST
ಚುರುಮುರಿ: ಯಥಾ ತವ, ತಥಾ ಕಕವ!

ರಾಮದುರ್ಗ: 7 ಕೆ.ಜಿ. ಗಾಂಜಾ ಗಿಡ ವಶ

ರಾಮದುರ್ಗ: ರಾಮದುರ್ಗ ತಾಲ್ಲೂಕಿನ ಮುದೇನೂರಿನ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಮಾಹಿತಿ ಆಧರಿಸಿ ಇಲ್ಲಿನ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಸುಮಾರು 7 ಕೆ.ಜಿ. ಗಾಂಜಾ...
Last Updated 21 ಸೆಪ್ಟೆಂಬರ್ 2023, 13:20 IST
ರಾಮದುರ್ಗ: 7 ಕೆ.ಜಿ. ಗಾಂಜಾ ಗಿಡ ವಶ

ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಎದುರು ಸೋಲು

ಟಿ–20 ಅಭ್ಯಾಸ ಕ್ರಿಕೆಟ್‌ ಪಂದ್ಯ
Last Updated 22 ಸೆಪ್ಟೆಂಬರ್ 2023, 14:15 IST
ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಎದುರು ಸೋಲು

Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್‌ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.
Last Updated 21 ಸೆಪ್ಟೆಂಬರ್ 2023, 13:06 IST
Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ
ADVERTISEMENT

ಕೋವಿಂದ್ ‘ಅಸ್ಪೃಶ್ಯ’ ಹೀಗಾಗಿ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ಮಾಡಿರಲಿಲ್ಲ: ಖರ್ಗೆ

'ಅಸ್ಪೃಶ್ಯ' ಎಂಬ ಕಾರಣಕ್ಕೆ ನೂತನ ಸಂಸತ್ ಭವನದ ಶಂಕುಸ್ಥಾಪನೆಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಆಹ್ವಾನಿಸಿರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 13:22 IST
ಕೋವಿಂದ್ ‘ಅಸ್ಪೃಶ್ಯ’ ಹೀಗಾಗಿ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ಮಾಡಿರಲಿಲ್ಲ: ಖರ್ಗೆ

ಪರಶುರಾಮನ ಪ್ರತಿಮೆ ಅರ್ಧ ನಕಲಿ, ಅರ್ಧ ಅಸಲಿ: ಲಕ್ಷ್ಮೀ ಹೆಬ್ಬಾಳ್ಕರ್

‘ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರಶುರಾಮ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಅದು ಅರ್ಧ ನಕಲಿ– ಅರ್ಧ ಅಸಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
Last Updated 23 ಸೆಪ್ಟೆಂಬರ್ 2023, 15:46 IST
ಪರಶುರಾಮನ ಪ್ರತಿಮೆ ಅರ್ಧ ನಕಲಿ, ಅರ್ಧ ಅಸಲಿ: ಲಕ್ಷ್ಮೀ ಹೆಬ್ಬಾಳ್ಕರ್

ಸೆ.25ರಿಂದ ನೈಋತ್ಯ ಮುಂಗಾರು ಕ್ಷೀಣ: ಹವಾಮಾನ ಇಲಾಖೆ

ನೈಋತ್ಯ ಮುಂಗಾರು ಸೆಪ್ಟೆಂಬರ್‌ 25ರಿಂದ ತೀವ್ರತೆ ಕಳೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
Last Updated 22 ಸೆಪ್ಟೆಂಬರ್ 2023, 14:22 IST
ಸೆ.25ರಿಂದ ನೈಋತ್ಯ ಮುಂಗಾರು ಕ್ಷೀಣ: ಹವಾಮಾನ ಇಲಾಖೆ
ADVERTISEMENT
ADVERTISEMENT
ADVERTISEMENT