ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ | ಅಂಗನವಾಡಿ: ಸಮಸ್ಯೆ ನೂರು!
ಒಳನೋಟ | ಅಂಗನವಾಡಿ: ಸಮಸ್ಯೆ ನೂರು!
ಫಾಲೋ ಮಾಡಿ
Published 6 ಜುಲೈ 2024, 19:55 IST
Last Updated 6 ಜುಲೈ 2024, 19:55 IST
Comments
ಬೆಂಗಳೂರು ದಕ್ಷಿಣಭಾಗದ ಬಾಡಿಗೆ ಅಂಗನವಾಡಿ ಕೇಂದ್ರವೊಂದರ ಇಕ್ಕಟ್ಟು ಜಾಗದಲ್ಲೇ ಮಕ್ಕಳಿಗೆ ಊಟ
ಬೆಂಗಳೂರು ದಕ್ಷಿಣಭಾಗದ ಬಾಡಿಗೆ ಅಂಗನವಾಡಿ ಕೇಂದ್ರವೊಂದರ ಇಕ್ಕಟ್ಟು ಜಾಗದಲ್ಲೇ ಮಕ್ಕಳಿಗೆ ಊಟ
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಬಾಡಿಗೆ ಟಿನ್‌ ಶೆಡ್‌ನಲ್ಲಿ ನಡೆಯುತ್ತಿರುವ 3ನೇ ಅಂಗನವಾಡಿ ಕೇಂದ್ರ
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಬಾಡಿಗೆ ಟಿನ್‌ ಶೆಡ್‌ನಲ್ಲಿ ನಡೆಯುತ್ತಿರುವ 3ನೇ ಅಂಗನವಾಡಿ ಕೇಂದ್ರ
10 ಸಾವಿರ ಅಂಗನವಾಡಿ ಮೇಲ್ದರ್ಜೆಗೆ
ರಾಜ್ಯದಲ್ಲಿ ಮೊದಲ ಹಂತದಲ್ಲಿ 10 ಸಾವಿರ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ವಿವಿಧೆಡೆ ತಲಾ ₹ 20 ಲಕ್ಷ ವೆಚ್ಚದಲ್ಲಿ ಒಂದು ಸಾವಿರ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಲಾಗುವುದು. ಅಂಗನವಾಡಿಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನದ ನೆರವು ಅಗತ್ಯವಿದೆ. ಹಾಗಾಗಿ ಜರೂರಾಗಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
–ಲಕ್ಷ್ಮಿ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಬೆಂಗಳೂರು ದಕ್ಷಿಣಭಾಗದ ಬಾಡಿಗೆ ಅಂಗನವಾಡಿ ಕೇಂದ್ರೊವೊಂದರ ಕೊಠಡಿಯಲ್ಲಿ ಮಕ್ಕಳ ವಿಶ್ರಾಂತಿ ಆಹಾರ ದಾಸ್ತಾನು
ಬೆಂಗಳೂರು ದಕ್ಷಿಣಭಾಗದ ಬಾಡಿಗೆ ಅಂಗನವಾಡಿ ಕೇಂದ್ರೊವೊಂದರ ಕೊಠಡಿಯಲ್ಲಿ ಮಕ್ಕಳ ವಿಶ್ರಾಂತಿ ಆಹಾರ ದಾಸ್ತಾನು
‘ಬಾಡಿಗೆ ಇರಲಿ ಸ್ವಂತ ಇರಲಿ ಅಂಗನವಾಡಿಗಳಲ್ಲಿ ಮೂಲಸೌಕರ್ಯದ ಕೊರತೆ ಬಗ್ಗೆ ಹೇಳಲು ಕಾರ್ಯಕರ್ತೆಯರು ಹೆದರುತ್ತಾರೆ. ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆಂಬ ಭಯ ಅವರದ್ದು. ಕೆಲಸ ಹೋಗುವ ಆತಂಕ. ರಾಜ್ಯದಲ್ಲಿ ಹೊಸದಾಗಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿರುವ ಅಂಗನವಾಡಿಗಳಿಗೆ ಆರು ತಿಂಗಳಿಂದ ಬಾಡಿಗೆ ಹಣ ಬಿಡುಗಡೆಯಾಗಿಲ್ಲ.
–ಎಂ. ಜಯಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಐಟಿಯುಸಿ
ಎಷ್ಟೋ ಅಂಗನವಾಡಿಗಳಿಗೆ ಕಾಂಪೌಂಡ್‌ ಇಲ್ಲ. ಮಕ್ಕಳಿಗೆ ಆಡಲು ಮೈದಾನವಿಲ್ಲ. ಫ್ಯಾನ್ ಶೌಚಾಲಯ ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಮರೀಚಿಕೆ. ಅಡುಗೆ ಕೋಣೆ ಊಟದ ಕೋಣೆ ಮಕ್ಕಳ ಆಟ ಪಾಠ ಎಲ್ಲವೂ ಒಂದೇ ಕೊಠಡಿಯಲ್ಲೇ ಮಾಡಬೇಕಾದ ಅನಿವಾರ್ಯತೆ. ಇಂಥ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರದ್ದು ಮೈಯೆಲ್ಲ ಕಣ್ಣಾಗಿ ಮಕ್ಕಳನ್ನು ಕಾಯುವ ಹೊಣೆಗಾರಿಕೆ ಹೊರಿಸಲಾಗಿದೆ.
–ವರಲಕ್ಷ್ಮಿಎಸ್. ಸಿಐಟಿಯು ಅಧ್ಯಕ್ಷೆ
ದೊಡ್ಡಬಳ್ಳಾಪುರ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಖಾಸಗಿ ಕಂಪನಿಯೊಂದು ಇಗ್ಲೂ ಮಾದರಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ
ದೊಡ್ಡಬಳ್ಳಾಪುರ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಖಾಸಗಿ ಕಂಪನಿಯೊಂದು ಇಗ್ಲೂ ಮಾದರಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ
ಪೂರಕ ಮಾಹಿತಿ: ಸಂಧ್ಯಾ ಹೆಗಡೆ, ಮಂಜುನಾಥ ಎಲ್., ಬಾಲಚಂದ್ರ ಎಚ್‌., ಅನಿತಾ ಎಚ್., ಮಲ್ಲಿಕಾರ್ಜುನ ನಾಲವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT