ಎರಡು ದಿನಗಳ ಹಿಂದೆ ಅವರು ಜಿಲ್ಲೆಯ ಕೊಲರಸ್ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಹಾರ್ದಿಕ್ ಪಟೇಲ್ ಮತ್ತಿತರರ ಸಹಾಯದಿಂದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಪೈಪೋಟಿ ಕುರಿತು ಮಾತನಾಡುವಾಗ ಈ ಹೇಳಿಕೆ ನೀಡಿದ್ದರು. ಅಲ್ಲದೆ, ಮೀಸೆ ಮತ್ತು ಬಾಲದ ಕೂದಲಿನ ಈ ವ್ಯತ್ಯಾಸವನ್ನು ಕಾಂಗ್ರೆಸ್ ಸರಿದೂಗಿಸಲು ಆಗದು ಎಂದಿದ್ದರು.