ಎಂಆರ್ಐ ತಪಾಸಣೆ ವೇಳೆ ಕರ್ತವ್ಯದಲ್ಲಿದ್ದ ವೈದ್ಯ, ವಾರ್ಡ್ ಬಾಯ್ ಮತ್ತು ಎಂಆರ್ಐ ಕೊಠಡಿ ಸಹಾಯಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಂತ್ರವು ಸೆಳೆದುಕೊಂಡಾಗ ಸಿಲಿಂಡರ್ನ ಕೊಳವೆ ತುಂಡಾಗಿ, ಅದರಿಂದ ದ್ರವ ಆಮ್ಲಜನಕ ಸೋರಿಕೆಯಾಗಿದೆ. ದ್ರವ ಆಮ್ಲಜನಕವನ್ನು ಉಸಿರಾಡಿದ ಕಾರಣ ರಾಜೇಶ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.