ನಾಯ್ಡು ಹೇಳಿಕೆ ಕುರಿತು ಟ್ವೀಟ್ ಮಾಡಿರುವ ತೆಲುಗು ದೇಶಂ, ‘ಮುಖ್ಯಮಂತ್ರಿ ಪ್ರಧಾನಿಯನ್ನು ಈ ಬಾರಿ ಬಂಗಾಳದ ನೆಲದಲ್ಲಿ ಮತ್ತೆ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿಯನ್ನು ಮಹಿಷಾಸುರನಿಗೆ ಹೋಲಿಸಿದ್ದಾರೆ’ ಎಂದಿದೆ. ಶಿಷ್ಟ ರಕ್ಷಣೆಗಾಗಿ ಮಹಿಷಾಸುರನನ್ನು ದುರ್ಗಾದೇವತೆ ಹತ್ಯೆ ಮಾಡಿದ್ದಳು ಎಂಬುದುಪುರಾಣದ ಕತೆ ಇದೆ.