‘ನಾಯಕರಾದ ಮಹಾತ್ಮ ಗಾಂಧಿ, ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ, ಬಾಬಾಸಾಹೇಬ್ ಅಂಬೇಡ್ಕರ್, ಕರ್ಪೂರಿ ಠಾಕೂರ್ ಅವರು ತಮ್ಮ ಕುಟುಂಬವನ್ನು ಉತ್ತೇಜಿಸಲಿಲ್ಲ. ಈ ನಾಯಕರೇನಾದರೂ ಬದುಕಿದ್ದಿದ್ದರೆ, ಅವರ ವಿರುದ್ಧವೂ ಈ ಕುಟುಂಬ ರಾಜಕಾರಣ ಮಾಡುವವರು ದಾಳಿ ಮಾಡುತ್ತಿದ್ದರು’ ಎಂದು ಮೋದಿ ವಾಗ್ದಾಳಿ ನಡೆಸಿದರು.