‘ಭಾಷೆ, ವರ್ಗ, ಜಾತಿ, ಉಪ ಜಾತಿ, ಗುರುಗಳ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಹಿಂದೂಗಳ ಹಲವು ಸಂಸ್ಥೆಗಳು, ಸಂಘಟನೆಗಳು, ವೇದಿಕೆಗಳು ರಚನೆಯಾಗಿವೆ. ಎಲ್ಲವೂ ಸಂಘಟನೆಗಳಲ್ಲಿ ಕಾರ್ಯನಿರತವಾಗಿವೆ. ಆದರೆ, ಈ ವೈವಿಧ್ಯದ ನಡುವೆ ಹಿಂದುತ್ವ ಕಾಣೆಯಾಗಿದೆ. ಆದರೆ, ಈ ಸಂಘಟನೆಗಳು ಮುಖ್ಯ ಉದ್ದೇಶವನ್ನೇ ಮರೆಯಬಾರದು. ಹಲವು ಕಡೆ ಸಂಘಟನೆಗಳಲ್ಲಿನ ವೈವಿಧ್ಯವೇ ಒಗ್ಗಟ್ಟು ಮೂಡದಿರುವುದಕ್ಕೂ ಕಾರಣವಾಗಿದೆ’ ಎಂದು ಹೊಸಬಾಳೆ ಹೇಳಿದರು.