‘ಹೊಸ ಮತದಾರರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬಬಲ್ಲರು. ಯುವಕ–ಯುವತಿಯರು ಸಕ್ರಿಯ ರಾಜಕೀಯದಲ್ಲಿ (ಮತದಾನ ಪ್ರಕ್ರಿಯೆ) ಭಾಗವಹಿಸಿದರೆ, ನಿಮಗೆ ವಂಶಾಡಳಿತದ ಪ್ರಭಾವ ತಗ್ಗಿಸಲು ಸಾಧ್ಯವಾಗಲಿದೆ. ಕುಟುಂಬ ರಾಜಕಾರಣದಿಂದ ಈ ದೇಶಕ್ಕೆ ಹಾನಿ ಉಂಟಾಗಿದೆ ಎಂಬುದು ನಿಮಗೆ ಗೊತ್ತೇ ಇದೆ’ ಎಂದು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಕುಟುಕಿದರು.