ಅತಿವರದಾರ್ ಇಂದು ಮರಳಿ ಕಲ್ಯಾಣಿಗೆ
ಅಂಜೂರದ ಮರದಿಂದ ತಯಾರಿಸಲಾದ ಈ ಪುರಾತನ ಮೂರ್ತಿಯನ್ನು 40 ವರ್ಷಗಳಲ್ಲಿ ಒಂದು ಬಾರಿ ಕಲ್ಯಾಣಿಯಿಂದ ಹೊರತೆಗೆಯಲಾಗುತ್ತದೆ. ಈ ಬಾರಿ ಜುಲೈ 1ರಂದು ಹೊರತೆಗೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಶನಿವಾರ ಮುಂಜಾನೆಯಿಂದ ಸಂಜೆಯವರೆಗೂ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಈ ಮೂರ್ತಿಯನ್ನು ಕಲ್ಯಾಣಿಗೆ ಇಳಿಸಲಾಗುವುದು. ಮುಂದೆ 2059ರಲ್ಲಿ ಪುನಃ ಮೂರ್ತಿಯನ್ನು ಹೊರತೆಗೆಯಲಾಗುವುದು.Last Updated 16 ಆಗಸ್ಟ್ 2019, 20:15 IST