ಲಿಂಗಾಯತ ಧರ್ಮ; ಎಂ.ಬಿ.ಪಾಟೀಲ ಪತ್ರ: ಶ್ರುತಿ ಬಂಧನ ವಿರೋಧಿಸಿ ಬಿಜೆಪಿ ಆಕ್ರೋಶ
ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಸೋನಿಯಾಗಾಂಧಿಗೆ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಕುರಿತು ಮಾತನಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಶ್ರುತಿ ಬೆಳ್ಳಕ್ಕಿ ಅವರ ಮೇಲಿನ ಪ್ರಕರಣ ರದ್ದುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.Last Updated 26 ಏಪ್ರಿಲ್ 2019, 12:57 IST