ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವ್ಯಥೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಹಾರ, ಸಂಘರ್ಷ ಬದಿಗೊತ್ತಿ
ಮಹಾನುಭಾವರುಗಳೇ
ನೀರಿನ ವ್ಯಥೆಯ ವೃತ್ತಾಂತ
ಪುನಃ ಅಂಕುರಿಸಿದೆ
ಸಾಕು ಅಂಧ ವಿಧೇಯ
ಬೇಕು ಸಾತ್ವಿಕ ಪ್ರತಿರೋಧ
ಇಲ್ಲದಿರೆ ರಭಸದಿ
ರಾಜ್ಯದಲ್ಲೆ ದಾಟುವಳು ಕಾವೇರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT