ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ವಿಜೇತರ ಪಟ್ಟಿ ಪ್ರಕಟ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಕಿಶೋರ ಪ್ರತಿಭೆ ವಿಭಾಗದಲ್ಲಿ ವಿಜೇತರಾದ ಪಟ್ಟಿ ಪ್ರಕಟ ಮಾಡಿದೆ.

ಸುಗಮ ಸಂಗೀತ- ಎನ್.ವಿ.ಅನಿರುದ್ಧ (ಪ್ರಥಮ), ಎಸ್.ಜಿ.ಹರ್ಷಿತಾ ರಾವ್ (ದ್ವಿತೀಯ), ಎಸ್.ಹೇಮಾವತಿ (ತೃತೀಯ), ಕರ್ನಾಟಕ ವಾದ್ಯ ಸಂಗೀತ- ಕಲಾಧರಿ ಭವಾನಿ (ಪ್ರಥಮ), ಶಶಾಂಕ ಎಸ್.ಪುರಾಣಿಕ್ (ದ್ವಿತೀಯ), ಪಿ.ಚಿನ್ಮಯಿ (ತೃತೀಯ), ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ- ರೇವಂತ್ ಆರ್.ಮಾಳಿಗೆ (ಪ್ರಥಮ), ಏಕಪಾತ್ರ ಅಭಿನಯ- ಶಿವಪ್ರಸಾದ್ (ಪ್ರಥಮ), ಡಿ.ವಿಕ್ರಂ ಪೈ  (ದ್ವಿತೀಯ), ಜಾನಪದ ಗೀತೆಗಳು-

ಹೇಮಂತ ಕುಮಾರ್ (ಪ್ರಥಮ), ಜಿ.ಪ್ರಜ್ವಲ್ (ದ್ವಿತೀಯ), ಡಿ.ವಿ.ಚೈತ್ರಾ (ತೃತೀಯ), ಚಿತ್ರಕಲೆ- ಪಿ.ಜೆ.ಮೃದುಲಾ ಜೈನ್ (ಪ್ರಥಮ), ಕೆ.ದೀಪಿಕಾ (ದ್ವಿತೀಯ), ಎಸ್.ವರ್ಷಾ (ತೃತೀಯ), ಭರತನಾಟ್ಯ ಪ್ರಿಯಾಂಕ ಜೆ.ರಾವ್ (ಪ್ರಥಮ), ಅನುಷಾ ಶ್ರೀಧರ್ (ದ್ವಿತೀಯ), ದೇವಿಕಾ ಪರಮೇಶ್ವರ್ (ತೃತೀಯ) ವಿಜೇತರಾಗಿರುವುದಾಗಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT