ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಕಿಶೋರ ಪ್ರತಿಭೆ ವಿಭಾಗದಲ್ಲಿ ವಿಜೇತರಾದ ಪಟ್ಟಿ ಪ್ರಕಟ ಮಾಡಿದೆ.
ಸುಗಮ ಸಂಗೀತ- ಎನ್.ವಿ.ಅನಿರುದ್ಧ (ಪ್ರಥಮ), ಎಸ್.ಜಿ.ಹರ್ಷಿತಾ ರಾವ್ (ದ್ವಿತೀಯ), ಎಸ್.ಹೇಮಾವತಿ (ತೃತೀಯ), ಕರ್ನಾಟಕ ವಾದ್ಯ ಸಂಗೀತ- ಕಲಾಧರಿ ಭವಾನಿ (ಪ್ರಥಮ), ಶಶಾಂಕ ಎಸ್.ಪುರಾಣಿಕ್ (ದ್ವಿತೀಯ), ಪಿ.ಚಿನ್ಮಯಿ (ತೃತೀಯ), ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ- ರೇವಂತ್ ಆರ್.ಮಾಳಿಗೆ (ಪ್ರಥಮ), ಏಕಪಾತ್ರ ಅಭಿನಯ- ಶಿವಪ್ರಸಾದ್ (ಪ್ರಥಮ), ಡಿ.ವಿಕ್ರಂ ಪೈ (ದ್ವಿತೀಯ), ಜಾನಪದ ಗೀತೆಗಳು-
ಹೇಮಂತ ಕುಮಾರ್ (ಪ್ರಥಮ), ಜಿ.ಪ್ರಜ್ವಲ್ (ದ್ವಿತೀಯ), ಡಿ.ವಿ.ಚೈತ್ರಾ (ತೃತೀಯ), ಚಿತ್ರಕಲೆ- ಪಿ.ಜೆ.ಮೃದುಲಾ ಜೈನ್ (ಪ್ರಥಮ), ಕೆ.ದೀಪಿಕಾ (ದ್ವಿತೀಯ), ಎಸ್.ವರ್ಷಾ (ತೃತೀಯ), ಭರತನಾಟ್ಯ ಪ್ರಿಯಾಂಕ ಜೆ.ರಾವ್ (ಪ್ರಥಮ), ಅನುಷಾ ಶ್ರೀಧರ್ (ದ್ವಿತೀಯ), ದೇವಿಕಾ ಪರಮೇಶ್ವರ್ (ತೃತೀಯ) ವಿಜೇತರಾಗಿರುವುದಾಗಿ ಪ್ರಕಟಣೆ ತಿಳಿಸಿದೆ.