ಸಾಮಾನ್ಯ ವಿವೇಕಕ್ಕೆ ಕಪ್ಪು ಚುಕ್ಕೆ ಈ ವಿವಾದ!
ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೆ ಉಪಮುಖ್ಯಮಂತ್ರಿ ಹೋದದ್ದೇ, ಮಠದ ಸ್ವಾಮೀಜಿಗೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಮೌಲ್ಯಗಳಲ್ಲಿರುವ ಗಾಢ ನಂಬಿಕೆಯ ಬಗೆಗಿನ ಗೌರವದ ಕಾರಣಕ್ಕಾಗಿ. ಎಲ್ಲಾ ಗಣ್ಯ ವ್ಯಕ್ತಿಗಳು ಸೇವಿಸುವ ಆಹಾರವನ್ನು ಪರೀಕ್ಷೆ ಮಾಡುವುದು ದೇಶದ ನಿಯಮಾವಳಿಯಡಿ ಬರುವ ವಿಚಾರ– ಪದ್ಧತಿಯಾಗಿದೆ.Last Updated 9 ನವೆಂಬರ್ 2018, 2:29 IST