ಮಲ್ಲಿಗೆ ಸಿರಿಮನೆ ಬರಹ: ಪ್ರಭಾವ, ಸಂಖ್ಯಾಬಲದ ಒತ್ತಡ ನಿವಾರಣೆ ಮೀಸಲಾತಿ ಗುರಿ ಅಲ್ಲ
ಭಾರತದಲ್ಲಿರುವಂತೆಯೇ, ಪ್ರಪಂಚದ ಅನೇಕ ದೇಶಗಳು ಮತ್ತು ಪ್ರದೇಶಗಳಲ್ಲಿ ಜಾತಿ, ವರ್ಣ, ಧರ್ಮ, ಸಾಂಸ್ಕೃತಿಕ ಹಿನ್ನೆಲೆ, ಸಾಮಾಜಿಕ ಸ್ತರ ಅಥವಾ ರಾಷ್ಟ್ರೀಯತೆಯನ್ನಾಧರಿಸಿದ ತಾರತಮ್ಯವು ಅಸ್ತಿತ್ವದಲ್ಲಿದೆ. ಅಸಮಾನತೆಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಇವು ಸೃಷ್ಟಿಸಿವೆ. ಎಲ್ಲ ಕ್ಷೇತ್ರಗಳಲ್ಲಿ ಉಂಟಾಗಿದ್ದ ಇಂತಹ ಅಂತರಗಳನ್ನು ನಿವಾರಿಸುವ ಅಗತ್ಯಬಿದ್ದದ್ದು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ದೇಶಗಳು ಒಪ್ಪಿಕೊಂಡ ನಂತರ.Last Updated 21 ಫೆಬ್ರುವರಿ 2021, 19:35 IST