ಆಧುನಿಕ ಶ್ರವಣಬೆಳಗೊಳದ ಮಹಾಶಿಲ್ಪಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಶ್ರವಣಬೆಳಗೊಳದ ಮಹಾಶಿಲ್ಪಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಇಂದು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳಿಗೆ 70 ವರ್ಷ ತುಂಬಿದಾಗ ನಾಡಿನ ಹೆಸರಾಂತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯ(ಹಂಪನಾ) ‘ಪ್ರಜಾವಾಣಿಗಾಗಿ’ ಶ್ರೀಗಳ ಕುರಿತು ಬರೆದಿದ್ದ ವಿಶೇಷ ಬರಹ ಮರು ಓದಿಗೆ..Last Updated 23 ಮಾರ್ಚ್ 2023, 5:19 IST