ಹಾಸಿಗೆ ಇದ್ದಷ್ಟು ಕಾಲು ಚಾಚಲಿ...
ಸಾಹಿತ್ಯ ಸಮ್ಮೇಳನದ ಈಗಿನ ಸ್ವರೂಪದ ಬಗ್ಗೆ ಎಳ್ಳಷ್ಟೂ ತೃಪ್ತಿ ಇಲ್ಲ. ಅಲ್ಲಿ ಸಾಹಿತ್ಯಕ್ಕಿಂತ ಬೇರೆ ವಿಚಾರಗಳೇ ಸದ್ದು ಮಾಡುತ್ತವೆ. ಸಾಹಿತ್ಯ ಪರಿಷತ್ತು ಪ್ರಭುತ್ವದ ಆಶ್ರಯದಿಂದ ಹೊರಬರಬೇಕಿದೆ. ಆಗ ಮಾತ್ರ ಸಮ್ಮೇಳನ ರಾಜಕೀಯದಿಂದ ಹೊರತಾಗುತ್ತದೆ. ಪರಿಷತ್ತು ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಇದು ಸಾಧ್ಯ ಎನ್ನುತ್ತಾರೆ ಪಾಟೀಲ ಪುಟ್ಟಪ್ಪ.Last Updated 8 ಫೆಬ್ರುವರಿ 2013, 19:59 IST