ಬೇವು ಲೇಪಿತ ಯೂರಿಯಾದ ಪ್ರತಿ 45 ಕೆ.ಜಿ ತೂಕದ ಚೀಲಕ್ಕೆ ಸರ್ಕಾರವು ₹266.5 ದರ ನಿಗದಿಪಡಿಸಿದೆ. ಆದರೆ, ಗಂಧಕ ಲೇಪಿತ ಯೂರಿಯಾದ 40 ಕೆ.ಜಿ ತೂಕದ ಚೀಲಕ್ಕೂ ಇಷ್ಟೇ ದರ ನಿಗದಿಪಡಿಸಲಾಗಿದೆ. ತೂಕ ಕಡಿತಗೊಳಿಸಿದ್ದರೂ ದರ ಕಡಿಮೆ ಮಾಡಿಲ್ಲ. ಬಿಜೆಪಿಯ ಅಧಿಕಾರಾವಧಿಯಲ್ಲಿ ರೈತರ ಶೋಷಣೆ ಮುಂದುವರಿದಿದೆ ಎಂದು ಅಖಿಲೇಶ್ ಟೀಕಿಸಿದ್ದರು.