ಆದರೆ ಐಎಎಸ್, ಐಪಿಎಸ್ ಅಥವಾ ಐಎಫ್ಎಸ್ ದರ್ಜೆಯ ಅಧಿಕಾರಿಗಳು ಮಾತ್ರ ಈ ರೀತಿ ಅರ್ಜಿ ಸಲ್ಲಿಸಲು ಅರ್ಹರು. ಕೇಂದ್ರದ ಸಿಬ್ಬಂದಿ ಸಚಿವಾಲಯವುಭ್ರಷ್ಟಾಚಾರ ವಿರುದ್ಧ ಕೇಂದ್ರ ಜಾಗೃತಿ (ಸಿವಿಸಿ) ವಿಭಾಗದ ಆಯುಕ್ತ ಮತ್ತು ಜಾಗೃತಿ ಆಯುಕ್ತ ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಜಿ ಕರೆಯುವಂತೆ ಆದೇಶ ಹೊರಡಿಸಿದೆ. ಆಸಕ್ತರು ಅರ್ಜಿ ಜತೆ ಪ್ರಬಂಧವನ್ನೂ ಬರೆದು ಸಲ್ಲಿಸಬೇಕು.