ವಲಯ ಅರಣ್ಯಾಧಿಕಾರಿ ರಾಜೇಂದ್ರಸಾಮಿ, ಇಲಾಖೆಯ ಅನಂತರಾಮು, ರೋಟರಿ ಸಂಸ್ಥೆ ಅಧ್ಯಕ್ಷ ವೈ.ಸಿ ಕೃಷ್ಣಮೂರ್ತಿ, ಕಾರ್ಯದರ್ಶಿ ಮಾದೇಶ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಮಹದೇವಪ್ಪ, ಗೌಡಹಳ್ಳಿ ಗ್ರಾಪಂ ಅಧ್ಯಕ್ಷ ರವಿ. ತಾಪಂ ಸದಸ್ಯೆ ಶಾರದಾಂಬ, ಬಸವಣ್ಣ, ಗ್ರಾ.ಪಂ ಸದಸ್ಯೆ ಅನಿತಾ ಜಯಪಾಲ್, ಪಿಡಿಒ ಪುಟ್ಟಬುದ್ದಿ, ಪ.ಪಂ ಸದಸ್ಯ ರವಿ, ಎಚ್.ಜಿ. ಸಂತೋಷ್, ಬಸವರಾಜಪ್ಪ, ಒಡಿಪಿ ಸಂಯೋಜಕರಾದ ಸುನೀತಾ, ಅಣ್ಣಮ್ಮ, ರಮೇಶ್, ನಾಗಸುಂದ್ರ ಮಂಜುನಾಥ್ ಹಾಜರಿದ್ದರು.