ಗ್ರಾಮದ ಕೊಳಚೆ ನೀರು ಸಂಗ್ರಹವಾಗುವ ಕಾರಣ ಜನರು ರೋಗ ರುಜಿನಗಳಿಗೆ ಒಳಗಾಗುವ ಭೀತಿ ಇದೆ. ಇದನ್ನು ಕೋಟೆ ಕರ್ಪೂರವಳ್ಳಿ ಹಳ್ಳ ಇಲ್ಲವೆ ಕೊರಟಿಕೆರೆ ಕಾವಲು ಬಳಿ ನಿರ್ಮಿಸುವಂತೆ ಸೂಕ್ತ ಜಾಗವನ್ನು ಸಂಬಂಧಿಸಿದ ಎಂಜಿನಿಯರ್ಗೆ ತೋರಿಸಲಾಗಿತ್ತು. ಆದರೆ ಎಂಜಿನಿಯರ್ ತಮ್ಮ ಗಮನಕ್ಕೂ ತಾರದೇ ನಿರುಪಯುಕ್ತ ಸ್ಥಳದಲ್ಲಿ ಚೆಕ್ ಡ್ಯಾಂ ಕಟ್ಟಲು ಮುಂದಾಗಿದ್ದಾರೆ ಎಂದು ಗುರುವಾರ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಮಾಧ್ಯಮದವರೆದರು ಆರೋಪಿಸಿದರು.