ಮಂಡಳಿಯ ಸದಸ್ಯರಾಗಿದಿ ಪ್ರಿಂಟರ್ಸ್ ಮೈಸೂರು (ಪ್ರೈವೇಟ್) ಲಿಮಿಟೆಡ್ ನಿರ್ದೇಶಕ ಕೆ.ಎನ್. ಶಾಂತಕುಮಾರ್, ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ್), ‘ಟೈಮ್ಸ್ ಆಫ್ ಇಂಡಿಯಾ’ದ ವಿನೀತ್ ಜೈನ್, ‘ಆನಂದ್ ಬಜಾರ್ ಪತ್ರಿಕಾ’ದ ಅವೀಕ್ ಕುಮಾರ್ ಸರ್ಕಾರ್,‘ಮಾತೃಭೂಮಿ’ಯ ಎಂ.ಪಿ. ವೀರೇಂದ್ರ ಕುಮಾರ್, ‘ದಿನಮಲರ್’ನ ಆರ್.ಲಕ್ಷ್ಮೀಪತಿ, ‘ಬಾಂಬೆ ಸಮಾಚಾರ್’ನ ಹೊರ್ಮುಸ್ಜಿ ಎನ್.ಕಾಮಾ, ನ್ಯಾಯಮೂರ್ತಿ ಆರ್.ಸಿ. ಲಹೋಟಿ, ಪ್ರೊ. ದೀಪಕ್ ನಯ್ಯರ್, ಶ್ಯಾಮ್ ಸರಣ್ ಹಾಗೂ ಜೆ.ಎಫ್. ಪೊಚ್ಖನವಲ್ಲಾ ಆಯ್ಕೆಯಾಗಿದ್ದಾರೆ.