‘ನಾವು ದೆಹಲಿ ತಲುಪುವುದು ಲಖನೌ ಮೂಲಕ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ. ರಾಹುಲ್ ಗಾಂಧಿ ನೇತೃತ್ವದ ‘ನ್ಯಾಯ ಯಾತ್ರೆ’ಗೆ ಪ್ರಯಾಗ್ರಾಜ್, ವಾರಾಣಸಿ, ಪ್ರತಾಪ್ಗಢ, ಲಖನೌ, ಅಮೇಠಿ, ರಾಯ್ಬರೇಲಿ, ಅಲೀಗಢ, ಮೊರಾದಾಬಾದ್, ಅಮ್ರೋಹಾ ಮತ್ತು ಸಂಭಲ್ನಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು’ ಎಂದು ಹೇಳಿದರು.