ಉತ್ತರಾಖಂಡದ ಹರಿದ್ವಾರದ ಟಿಕಾಯತ್ ಘಾಟ್ನಿಂದ ಸೆ.23ರಂದು ಯಾತ್ರೆ ಆರಂಭವಾಗಿತ್ತು. ಮಂಗಳವಾರ ಮಧ್ಯರಾತ್ರಿ ದೆಹಲಿ ಪೊಲೀಸರು ಬ್ಯಾರಿಕೇಡ್ಗಳನ್ನು ತೆಗೆದು ಕೃಷಿಕರು ಕಿಸಾನ್ ಘಾಟ್ನತ್ತ ತೆರಳಲು ಅನುವು ಮಾಡಿಕೊಟ್ಟರು. ಚೌಧರಿ ಚರಣ್ ಸಿಂಗ್ ಅವರ ಸಮಾಧಿ ಸ್ಥಳ ಕಿಸಾನ್ ಘಾಟ್ಗೆ ತೆರಳಿದ ರೈತರು ಪ್ರತಿಭಟನೆ ಮುಕ್ತಾಯಗೊಳಿಸಿ ತಮ್ಮ ಊರುಗಳಿಗೆ ಹಿಂದಿರುಗಿದರು.