‘ಘಟನೆ ನಡೆದು ಕೆಲ ದಿನಗಳ ನಂತರ ಸಂತ್ರಸ್ತೆಯನ್ನು ದಾರಿಯಲ್ಲಿ ಮತ್ತೆ ಸಿಕ್ಕಿದ್ದ ಜೈ ಪ್ರಕಾಶ್, ಆಕೆಗೆ ಆಸಿಡ್ ಕುಡಿಸಿದ್ದಾನೆ. ಮನೆಗೆ ತೆರಳಿದ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಹೀಗಾಗಿ ಸಂತ್ರಸ್ತೆಯನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.