ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಲಾಗಿದ್ದು, ಭ್ರಷ್ಟರು ಮತ್ತು ಮಾಫಿಯಾಗಳಿಗೆ ಭಯ ಹುಟ್ಟಿಸಲಾಗಿದೆ. ಮೋದಿ ಯುಗವು ನಿಯಂತ್ರಿತ, ನ್ಯಾಯ ಪರ, ಸೌಹಾರ್ದಯುತ ಅಭಿವೃದ್ಧಿಪರ ಆಡಳಿತವಾಗಿದೆ. ಸಮೃದ್ಧಿ ಮತ್ತು ಭದ್ರತೆ ಪ್ರಮುಖ ಧ್ಯೇಯಗಳಾಗಿವೆ ಎಂದು ಅವರು ಹೇಳಿದ್ದಾರೆ.