ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಿಂದ ಸಂದೇಶ ಸ್ವೀಕರಿಸಲು ಇದು ಸರಿಯಾದ ವೇದಿಕೆ. ಮಾನವ ಹಕ್ಕುಗಳ ಉತ್ತೇಜನಕ್ಕಾಗಿ ಭಾರತದಲ್ಲಿ ಕೈಗೊಂಡಿರುವ ಬೃಹತ್, ಕ್ರಾಂತಿಕಾರಿ, ಸಕಾರಾತ್ಮಕ ಬದಲಾವಣೆಗಳನ್ನು ಗಮನಿಸಲೂ ಇದು ಸೂಕ್ತ ಸಮಯ. ಭಾರತದಲ್ಲಿ ಮಾನವ ಹಕ್ಕುಗಳು ಅರಳಿರುವಂತೆ, ಸಮೃದ್ಧವಾಗಿರುವಂತೆ ಜಗತ್ತಿನ ಯಾವ ಭಾಗಗಳಲ್ಲೂ ಸಮೃದ್ಧವಾಗಿಲ್ಲ ಎಂದು ತಿಳಿಸಿದರು.