ಸೆಂಟರ್ ಫಾರ್ ಟ್ರಾನ್ಸ್ಪೋರ್ಟೇಷನ್ ರಿಸರ್ಚ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರೈಲ್ವೆ ಮಂಡಳಿ ಸದಸ್ಯ ಗಿರೀಶ್ ಪಿಳ್ಳೆ ಈ ವಿಷಯವನ್ನು ಹೇಳಿದ್ದಾರೆ.ಜಗತ್ತಿನಾದ್ಯಂತ ರೈಲ್ವೆ ಸೇವೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಬಂದಿವೆ.ಭಾರತದಲ್ಲಿಯೂ ಇಂಥಾ ಬದಲಾವಣೆಗಳಿಗೆ ಸಮಯ ಸನ್ನಿಹಿತವಾಗಿದೆ.