ತರೂರ್ ಪರ ಹಾಜರಾದ ಹಿರಿಯ ವಕೀಲರು, ಕೇರಳ ಪ್ರವಾಹ ಸಂತಸ್ತರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನೆರವು ಕೋರಲು ತರೂರ್ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು. ನಾಲ್ಕು ವರ್ಷಗಳ ಹಿಂದೆ ನಿಗೂಢವಾಗಿ ನಿಧನರಾದ ಪತ್ನಿ ಸುನಂದಾ ಪುಷ್ಕರ್ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ತರೂರ್ ಜಾಮೀನು ಪಡೆದಿದ್ದಾರೆ.