ಇವರಿಗೆ ರಸ್ತೆಯನ್ನು ಅಗೆಯುವುದು, ರಸ್ತೆಗಳಿಗೆ ಅಡ್ಡಲಾಗಿ ಮರಗಳನ್ನು ಬೀಳಿಸುವುದು ಮತ್ತು ನಕ್ಸಲರು ಬಂದ್ಗೆ ಕರೆಕೊಟ್ಟಾಗ ಬ್ಯಾನರ್ ಮತ್ತು ಪೋಸ್ಟರ್ ಅಂಟಿಸುವ ಕೆಲಸವನ್ನು ನಿಯೋಜಿಸಲಾಗಿತ್ತು. ಶರಣಾಗಿರುವ ಇವರಿಗೆ ತಲಾ ₹25,000 ಸಹಾಯಧನ ಮತ್ತು ಪುನರ್ವಸತಿ ಕಲ್ಪಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.