ರವೀಂದ್ರ ವಾಯ್ಕರ್ ಕಣಕ್ಕೆ: ಶಿವಸೇನಾ (ಶಿಂದೆ ಬಣ) ಪಕ್ಷವು ಮುಂಬೈ ವಾಯವ್ಯ ಕ್ಷೇತ್ರದಿಂದ ರವೀಂದ್ರ ವಾಯ್ಕರ್ ಅವರನ್ನು ಕಣಕ್ಕಿಳಿಸಿದೆ. ಉದ್ಧವ್ ಠಾಕ್ರೆಗೆ ಆಪ್ತರಾಗಿದ್ದ ವಾಯ್ಕರ್, ಆ ಬಳಿಕ ಶಿಂದೆ ಬಣ ಸೇರಿದ್ದರು. ಅವರು ಇಲ್ಲಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ಅಮೋಲ್ ಕೀರ್ತಿಕರ್ ವಿರುದ್ಧ ಪೈಪೋಟಿ ನಡೆಸುವರು.