ಕರ್ನಾಟಕದ ಬೀಚ್ಗಳನ್ನು ಗೋವಾ ಬೀಚ್ ಆಗಲು ಬಿಡಬಾರದು. ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ವೀಕೆಂಡ್ ಮೋಜು ಮಸ್ತಿಗಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಿಂದ ಅಲ್ಲಿಗೆ ಹೋಗುವ ಯುವ ಜನತೆ ಬೀಚ್ಗಳನ್ನು ಹಾಳು ಮಾಡಿಡುತ್ತಿದ್ದಾರೆ ಎಂದು ನಾಗಲಕ್ಷ್ಮಿ ದೂರಿದ್ದಾರೆ.