ಈ ಕುರಿತಂತೆ ಕೆಂಗೇರಿಯ ಕೊಮ್ಮಘಟ್ಟ ಮುಖ್ಯ ರಸ್ತೆಯಲ್ಲಿರುವ ಎಸ್ಎಂವಿ ಲೇ ಔಟ್ನಲ್ಲಿರುವ, ‘ಡಿ.ಎಸ್–ಮ್ಯಾಕ್ಸ್ ಸ್ಟಾರ್ನೆಸ್ಟ್ ಅಪಾರ್ಟ್ಮೆಂಟ್’ನ ಆರ್.ಅರುಣ್ಕುಮಾರ್ ಸೇರಿದಂತೆ ಒಟ್ಟು 13 ಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ–1959ರಡಿ ನೋಂದಣಿ ಮಾಡಿಸುವುದು ಅನುಮತಿ ಯೋಗ್ಯವಲ್ಲ’ ಎಂದು ಸ್ಪಷ್ಟಪಡಿಸಿದೆ.