‘ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿರುವುದನ್ನು ಹಿನ್ನಡೆ ಅನ್ನಲಾಗದು. ಜೆಡಿಎಸ್ನವರು ನಮ್ಮ ಜತೆ ಕೈಜೋಡಿಸುತ್ತಾರೆ ಅಂದುಕೊಂಡಿದ್ದೆವು. ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜತೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾತುಕತೆ ನಡೆಸಿದ್ದೆವು. ಆದರೆ, ಕೋಮುವಾದಿಗಳ ಜತೆ ಕೈ ಜೋಡಿಸಲು ಜೆಡಿಎಸ್ನವರು ತೀರ್ಮಾನ ಮಾಡಿದರು. ಇದರ ಬದಲು, ಜಾತ್ಯತೀತ ಶಕ್ತಿಗಳ ಜತೆ ಸೇರಲು ಅವರು ತೀರ್ಮಾನ ಮಾಡಬೇಕಿತ್ತು’ ಎಂದು ಸಿದ್ದರಾಮಯ್ಯ ಹೇಳಿದರು.