‘ಪ್ರಧಾನಿ ನರೇಂದ್ರ ಮೋದಿ ಅವರ ನೈಬರ್ಹುಡ್ ಫಸ್ಟ್ ಪಾಲಿಸಿ ಅಡಿಯಲ್ಲಿ ಭಾರತ ಸರ್ಕಾರ ಮತ್ತು ಭಾರತೀಯ ಸಂಸ್ಥೆಗಳೆರಡೂ ಭಾರತೀಯರಿಗೆ ಮತ್ತು ಅದರಾಚಿಗಿನ ಜನರಿಗೆ, ವಿಶೇಷವಾಗಿ ನೆರೆಹೊರೆಯವರಿಗೆ ಸಹಕಾರಿಯಾಗುವಂತೆ ಕೆಲಸ ಮಾಡುತ್ತವೆ. ವಸುದೈವ ಕುಟುಂಬಕಂ ತತ್ವದ ಅಡಿ ಸಮುದಾಯ ಆಧಾರಿತ ವ್ಯವಹಾರ ನಡೆಸುವುದರಿಂದ ಭಾರತಕ್ಕೆ ಇದು ಸಾಧ್ಯವಾಗಿದೆ’ ಎಂದು ಹೈ ಕಮಿಷನರ್ ಗೋಪಾಲ್ ಬಾಗ್ಲೆ ಬಣ್ಣಿಸಿದ್ದಾರೆ.