ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ರಮ್ಯಾ ನೀಡಿರುವ ಹೇಳಿಕೆ ಸಹ್ಯವಲ್ಲದ್ದು. ಅವರ ಹೇಳಿಕೆಯು ರೈತ ಸಮುದಾಯವನ್ನು ಅವಮಾನಿಸಿದೆ.
ಪ್ರಧಾನಿಯ ಬಗ್ಗೆ ಈ ಹಿಂದೆ ಕ್ಷುಲ್ಲಕವಾಗಿ ಮಾತನಾಡಿದ್ದ ಮಣಿಶಂಕರ ಅಯ್ಯರ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಕಾಂಗ್ರೆಸ್ ಪಕ್ಷ, ರಮ್ಯಾ ಅವರ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು.