‘ಭಾಗವಹಿಸುವ ತಮ್ಮ ಜಿಲ್ಲೆಯ ಸೈಕ್ಲಿಸ್ಟ್ಗಳ ಪ್ರವೇಶ ಪತ್ರಗಳನ್ನು ನ.17ರ ಒಳಗಾಗಿ ಆಯಾ ಜಿಲ್ಲೆಗಳ ಉಪನಿರ್ದೇಶಕರು ಜಮಖಂಡಿಯ ಬಿಎಲ್ಡಿಇ ಸಂಸ್ಥೆಯ ಪದವಿಪೂರ್ವ ಕಾಲೇಜಿಗೆ ತಲುಪುವಂತೆ ಕಳುಹಿಸಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎಂ.ಎಸ್. ಅಂಗಡಿ ಮಂಗಳವಾರ ತಿಳಿಸಿದರು. ಮಾಹಿತಿಗೆ ಪ್ರಾಚಾರ್ಯ ವಿ.ಎಲ್. ನಾರಾಯಣಕರ (ಮೊ.9449169503) ಅವರನ್ನು ಸಂಪರ್ಕಿಸಬೇಕು.