ಸೈಕಲ್ ರ್ಯಾಲಿ, ಗಾಂಧಿ ಜೀವನ ಕುರಿತಾದ ಛಾಯಾಚಿತ್ರ ಪ್ರದರ್ಶನ, ಶಾಲಾ ಮಕ್ಕಳಲ್ಲಿ ಗಾಂಧಿ ತತ್ವಗಳ ಅರಿವು, ಸ್ಮರಣಾರ್ಥ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಗಾಂಧಿ ಅಹಿಂಸಾತ್ಮಕ ಪ್ರತಿಷ್ಠಾನ ಮತ್ತು ಇತರ ಸಂಘಗಳ ಸಹಕಾರದೊಂದಿಗೆ ಭಾರತದ ರಾಯಭಾರ ಕಚೇರಿ ಆಯೋಜಿಸಿದೆ.ದೇಶದಲ್ಲಿರುವ ನಾಲ್ಕು ಗಾಂಧಿ ಪ್ರತಿಮೆಯ ಸಮೀಪ ಈ ಕಾರ್ಯಕ್ರಮಗಳು ನಡೆಯಲಿವೆ.