‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಗುಂಪು ಹಲ್ಲೆಗಳು ಹೆಚ್ಚಾಗಿವೆ. ಬುಲಂದ್ಶಹರ್ ಪ್ರಕರಣದಲ್ಲಿ ಮೊದಲು ಯಾರೋ ಆರೋಪಿಗಳಾಗಿದ್ದರು, ಆದರೆ ಈಗ ಯಾರೋ ಅಪರಾಧಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರು ಬಿಜೆಪಿ ನಾಯಕರು ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.