ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಹಾಗೂ ನೋಟು ರದ್ದತಿಯು ಸಣ್ಣ, ಮಧ್ಯಮ ಉದ್ದಿಮೆದಾರರ, ರೈತರ, ಕಾರ್ಮಿಕರ ಮತ್ತು ಬಡ ಜನರ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿತು. ಎಲ್ಲಿವರೆಗೆ ಮೋದಿ ಸರ್ಕಾರ ಇರುತ್ತೋ ಅಲ್ಲಿವರೆಗೂ ಉದ್ಯೋಗ ಕೊರತೆ ಸಮಸ್ಯೆ ಇರಲಿದೆ. ನಿರುದ್ಯೋಗ ಸಮಸ್ಯೆ ಇನ್ನು 6 ತಿಂಗಳಲ್ಲಿ ಹೆಚ್ಚಾಗಲಿದೆ ಎಂದು ರಾಹುಲ್ ಹೇಳಿದ್ದಾರೆ.