ಇಲ್ಲಿನ ತಿಲ್ಹಾರ್ನಲ್ಲಿರುವ ಬಿಲ್ಹಾರಿ ಶಾಲೆಯ ಪ್ರಾಚಾರ್ಯ ಚಾಂದ್ ಮಿಯಾನ್ ಅಮಾನತು ಶಿಕ್ಷೆಗೊಳಗಾದವರು. ಸ್ಥಳೀಯರೊಂದಿಗೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ಆರನೇ ತರಗತಿ ವಿದ್ಯಾರ್ಥಿ ಪ್ರಿಯಾಂಶು, ಪ್ರಾಚಾರ್ಯರ ವಿರುದ್ಧ ದೂರು ನೀಡಿದ್ದಾನೆ. ವಿದ್ಯಾರ್ಥಿಯ ಕುತ್ತಿಗೆಯ ಮೇಲೆ ಆಗಿದ್ದ ಗಾಯದ ಗುರುತುಗಳನ್ನು ನೋಡಿದ ನಂತರ, ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.