‘ಕುವೆಂಪು ಮೈಸೂರಿಗಷ್ಟೇ ಸೀಮಿತವಾದವರು’ ಹೇಳಿಕೆ ಶ್ರೇಯಸ್ಕರವಲ್ಲ
ಹಿರಿಯರಾದ ಪಾಟೀಲ ಪುಟ್ಟಪ್ಪ ‘ಕನ್ನಡ ನಾಡಿನ ವಿಭಜನೆಯೆಂದರೆ ಅದು ನನ್ನ ಶವದ ಮೇಲೆ ಆಗಲಿ’ ಎಂದು ಅಖಂಡ ಕರ್ನಾಟಕದ ದೀಕ್ಷೆ ತೊಟ್ಟವರು. ಅವರು ಈಚೆಗೆ ‘ಕುವೆಂಪು ಮೈಸೂರಿಗಷ್ಟೇ ಸೀಮಿತವಾದವರು, ಅವರು ಎಂದೂ ಸಮಗ್ರ ಕರ್ನಾಟಕವನ್ನು ಸುತ್ತಿ ನೋಡಲಿಲ್ಲ’ (ಪ್ರ.ವಾ., ನ. 20) ಎಂದಿದ್ದಾರೆ. ಇದು ಪಾಪು ಅವರ ಘನತೆಗೆ ತಕ್ಕ ಹೇಳಿಕೆಯಲ್ಲ.Last Updated 3 ಡಿಸೆಂಬರ್ 2017, 19:30 IST