ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ರೈತರ ವಿರೋಧದ ನಡುವೆಯೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭ

Bandipur Tiger Reserve: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಗೊಂಡಿದೆ. ರೈತರ ವಿರೋಧದ ನಡುವೆ ಭದ್ರತಾ ವ್ಯವಸ್ಥೆಯೊಂದಿಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.
Last Updated 22 ಫೆಬ್ರುವರಿ 2026, 12:38 IST
ರೈತರ ವಿರೋಧದ ನಡುವೆಯೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭ

ಚಾಮರಾಜನಗರ: ಮನುವಾದಿಗಳ ಕುತಂತ್ರದಿಂದ ಸ್ವಾಮೀಜಿಗೆ ಅವಮಾನ

Protest in Chamarajanagar: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಶನಿವಾರ ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖಂಡ ಕುಲಗಾಣ ಶಾಂತಮೂರ್ತಿ
Last Updated 22 ಫೆಬ್ರುವರಿ 2026, 3:13 IST
ಚಾಮರಾಜನಗರ: ಮನುವಾದಿಗಳ ಕುತಂತ್ರದಿಂದ ಸ್ವಾಮೀಜಿಗೆ ಅವಮಾನ

ಬಂಡೀಪುರ: ಪ್ರತಿದಿನ 5 ಗಂಟೆ ಸಫಾರಿಗೆ ಅನುಮತಿ

ಷರತ್ತುಗಳ ಪಾಲನೆಗೆ ಸೂಚನೆ
Last Updated 22 ಫೆಬ್ರುವರಿ 2026, 3:11 IST
ಬಂಡೀಪುರ: ಪ್ರತಿದಿನ 5 ಗಂಟೆ ಸಫಾರಿಗೆ ಅನುಮತಿ

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು: ಪ್ರತಿಭಟನೆ

Protest in Chamarajanagar: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಶನಿವಾರ ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖಂಡ ಕುಲಗಾಣ ಶಾಂತಮೂರ್ತಿ
Last Updated 22 ಫೆಬ್ರುವರಿ 2026, 3:11 IST
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು: ಪ್ರತಿಭಟನೆ

ಕೆಂಗಲ್ ಹನುಮಂತಯ್ಯ ಜಯಂತಿ: ‘ಭವ್ಯ ವಿಧಾನಸೌಧ ನಿರ್ಮಾತೃ; ದಕ್ಷ ಆಡಳಿತಗಾರ’

Kengal Hanumanthaiah Jayanti: ದಕ್ಷ ಆಡಳಿತಗಾರ ಹಾಗೂ ಭವ್ಯ ವಿಧಾನಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ಅಪಾರ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ.ಮಂಜೇಗೌಡ ಹೇಳಿದರು. ನಗರದ ಕೊಳದ ಬೀದಿಯಲ್ಲಿರುವ ಒಕ್ಕಲಿಗರ
Last Updated 22 ಫೆಬ್ರುವರಿ 2026, 3:08 IST
ಕೆಂಗಲ್ ಹನುಮಂತಯ್ಯ ಜಯಂತಿ: ‘ಭವ್ಯ ವಿಧಾನಸೌಧ ನಿರ್ಮಾತೃ; ದಕ್ಷ ಆಡಳಿತಗಾರ’

ಬಂಡಿಪುರ & ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಆರಂಭಕ್ಕೆ ಸಿದ್ಧತೆ

ಸಫಾರಿ ವಿರೋಧಿಸಿ ರೈತರಿಂದ ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಕೆ
Last Updated 22 ಫೆಬ್ರುವರಿ 2026, 3:06 IST
ಬಂಡಿಪುರ & ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಆರಂಭಕ್ಕೆ ಸಿದ್ಧತೆ

ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪೌರಾಯುಕ್ತರಿಗೆ ಮನವಿ

Chamarajanagar Development: ಜಿಲ್ಲಾ ಕೇಂದ್ರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಮುಖಂಡ ವಿಜಯ ಕುಮಾರ್ ಜಟ್ಟಪ್ಪ ನೇತೃತ್ವದಲ್ಲಿ ನಗರಸಭೆ ಕಚೇರಿಯಲ್ಲಿ ಪೌರಾಯುಕ್ತ ಪರಶುರಾಮ ಛಲವಾದಿ ಅವರಿಗೆ ಮನವಿ ಸಲ್ಲಿಸಲಾಯಿತು. 2020-21ರಿಂದಲೂ ಚಾಮರಾಜನಗರದಲ್ಲಿ
Last Updated 22 ಫೆಬ್ರುವರಿ 2026, 3:06 IST
ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪೌರಾಯುಕ್ತರಿಗೆ ಮನವಿ
ADVERTISEMENT

ಕೊಳ್ಳೇಗಾಲ: ಒಳ ಮೀಸಲಾತಿ ವಿರೋಧಿಸಿ ಬೈಕ್ ರ‍್ಯಾಲಿ

ನಾಗಮೋಹನದಾಸ್ ವರದಿ ಅವೈಜ್ಞಾನಿಕ: ಸತ್ತೇಗಾಲ ಗ್ರಾಮಸ್ಥರಿಂದ ಆಕ್ರೋಶ
Last Updated 21 ಫೆಬ್ರುವರಿ 2026, 6:04 IST
ಕೊಳ್ಳೇಗಾಲ: ಒಳ ಮೀಸಲಾತಿ ವಿರೋಧಿಸಿ ಬೈಕ್ ರ‍್ಯಾಲಿ

ಸರ್ವಜ್ಞನ ಆದರ್ಶ ಅಳವಡಿಸಿಕೊಳ್ಳು ತಹಶೀಲ್ದಾರ್ ತನ್ಮಯ್ ಸಲಹೆ

ತ್ರಿಪದಿ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದರು: ಎಂ.ಎಸ್.ತನ್ಮಯ್
Last Updated 21 ಫೆಬ್ರುವರಿ 2026, 6:02 IST
ಸರ್ವಜ್ಞನ ಆದರ್ಶ ಅಳವಡಿಸಿಕೊಳ್ಳು ತಹಶೀಲ್ದಾರ್ ತನ್ಮಯ್ ಸಲಹೆ

ಹಾಸ್ಟೆಲ್‌, ವಸತಿ ಶಾಲೆ ಫಲಿತಾಂಶ ಹೆಚ್ಚಿಸಿ

ಎಸ್‌ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ: ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸೂಚನೆ
Last Updated 21 ಫೆಬ್ರುವರಿ 2026, 6:01 IST
ಹಾಸ್ಟೆಲ್‌, ವಸತಿ ಶಾಲೆ ಫಲಿತಾಂಶ ಹೆಚ್ಚಿಸಿ
ADVERTISEMENT
ADVERTISEMENT
ADVERTISEMENT