ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕೊಡಗು: ಕೆರೆಯಲ್ಲಿ ಸಿಲುಕಿದ್ದ ಕಾಡಾನೆಗಳ ರಕ್ಷಣೆ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದ ಕುಮಟೂರುವಿನ ತೋಟವೊಂದರ‌ ಕೆರೆಯಲ್ಲಿ ಸಿಲುಕಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
Last Updated 24 ಏಪ್ರಿಲ್ 2024, 10:47 IST
ಕೊಡಗು: ಕೆರೆಯಲ್ಲಿ ಸಿಲುಕಿದ್ದ ಕಾಡಾನೆಗಳ ರಕ್ಷಣೆ

LS Polls; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಕಾಲ್ನಡಿಗೆಯಲ್ಲಿ ಯದುವೀರ್ ಮತಯಾಚನೆ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಮಡಿಕೇರಿ ಮತ್ತು ವಿರಾಜಪೇಟೆ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
Last Updated 24 ಏಪ್ರಿಲ್ 2024, 9:35 IST
LS Polls; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ:  ಕಾಲ್ನಡಿಗೆಯಲ್ಲಿ ಯದುವೀರ್ ಮತಯಾಚನೆ

ಕೊಡಗು: ಸುಂಟಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಸಂಚಾರ

ಸುಂಟಿಕೊಪ್ಪ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ 7ನೇ ಹೊಸಕೋಟೆಯ ಮೈಸೂರು- ಮಂಗಳೂರು ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಕಾಡಾನೆಯೊಂದು ಸಂಚರಿಸಿದೆ.
Last Updated 24 ಏಪ್ರಿಲ್ 2024, 4:37 IST
ಕೊಡಗು: ಸುಂಟಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಸಂಚಾರ

ಕುಶಾಲನಗರ: ನಂಜುಂಡೇಶ್ವರ, ಕನ್ನಂಬಾಡಿಯಮ್ಮ ಜಾತ್ರೆ

ನಂಜರಾಯಪಟ್ಟಣ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ನಂಜುಂಡೇಶ್ವರ ಉತ್ಸವ
Last Updated 24 ಏಪ್ರಿಲ್ 2024, 4:31 IST
ಕುಶಾಲನಗರ: ನಂಜುಂಡೇಶ್ವರ, ಕನ್ನಂಬಾಡಿಯಮ್ಮ ಜಾತ್ರೆ

ಸಿದ್ದಾಪುರ: ಮಿತಿ ಮೀರಿದ ಕಾಡಾನೆ ಉಪಟಳ

ಮನೆಯ ಸಮೀಪದಲ್ಲೇ ಕಾಡಾನೆ ಬೀಡು
Last Updated 24 ಏಪ್ರಿಲ್ 2024, 4:30 IST
ಸಿದ್ದಾಪುರ: ಮಿತಿ ಮೀರಿದ ಕಾಡಾನೆ ಉಪಟಳ

ಕುಶಾಲನಗರ: ಕಾಡಾನೆ ದಾಳಿ ಮನೆಗೆ ಹಾನಿ

ಯಡವನಾಡು :  ಕಾಡಾನೆ ಧಾಳಿ ಮನೆಗೆ ಹಾನಿ
Last Updated 24 ಏಪ್ರಿಲ್ 2024, 4:30 IST
ಕುಶಾಲನಗರ: ಕಾಡಾನೆ ದಾಳಿ ಮನೆಗೆ ಹಾನಿ

ಸಿದ್ದಾಪುರ: ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ

ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ.
Last Updated 24 ಏಪ್ರಿಲ್ 2024, 4:28 IST
ಸಿದ್ದಾಪುರ: ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ
ADVERTISEMENT

ಮಡಿಕೇರಿ: ಹೋಟೆಲ್, ರೆಸಾರ್ಟ್‌ ಸಿಬ್ಬಂದಿಗೆ ಹೈಟೆಕ್ ವಂಚಕರ ಗಾಳ!

ಎಚ್ಚರಿಕೆ ನೀಡಿದ ಕೊಡಗು ಜಿಲ್ಲಾ ಪೊಲೀಸರು
Last Updated 24 ಏಪ್ರಿಲ್ 2024, 4:28 IST
ಮಡಿಕೇರಿ: ಹೋಟೆಲ್, ರೆಸಾರ್ಟ್‌ ಸಿಬ್ಬಂದಿಗೆ ಹೈಟೆಕ್ ವಂಚಕರ ಗಾಳ!

ಗೋಣಿಕೊಪ್ಪಲು: ಅಮೋಘ ಪ್ರದರ್ಶನ ತೋರಿದ ಆತಿಥೇಯ ಅರಮಣಮಾಡ ತಂಡ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಕಂಡು ಬಂತು ಹಲವು ವಿಶೇಷಗಳು
Last Updated 24 ಏಪ್ರಿಲ್ 2024, 4:25 IST
ಗೋಣಿಕೊಪ್ಪಲು: ಅಮೋಘ ಪ್ರದರ್ಶನ ತೋರಿದ ಆತಿಥೇಯ ಅರಮಣಮಾಡ ತಂಡ

ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ನಾಶ ಮಾಡುವ ಹುನ್ನಾರ: ಮಹದೇವಪ್ಪ ಆರೋಪ

ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪ
Last Updated 24 ಏಪ್ರಿಲ್ 2024, 4:24 IST
ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ನಾಶ ಮಾಡುವ ಹುನ್ನಾರ: ಮಹದೇವಪ್ಪ ಆರೋಪ
ADVERTISEMENT