ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಸ್ತನ ಕ್ಯಾನ್ಸರ್‌ ಕುರಿತು ಸಂಶೋಧನೆ: ನವಿತಾಗೆ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ

Breast Cancer Research: ಮಡಿಕೇರಿ: ಮಡಿಕೇರಿಯ ಡಾ.ಕನ್ನಂಡ ನವಿತಾ ಸೋಮಯ್ಯ ಅವರು ಸ್ತನ ಕ್ಯಾನ್ಸರ್‌ ಕುರಿತು ನಡೆಸಿದ ಸಂಶೋಧನೆಗಾಗಿ ಯುನೈಟೆಡ್ ಕಿಂಗ್‌ಡಮ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಅತ್ಯುನ್ನತ ರಾಷ್ಟ್ರೀಯ ಗೌರವ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ ಲಭಿಸಿದೆ.
Last Updated 22 ಫೆಬ್ರುವರಿ 2026, 19:18 IST
ಸ್ತನ ಕ್ಯಾನ್ಸರ್‌ ಕುರಿತು ಸಂಶೋಧನೆ: ನವಿತಾಗೆ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರೆ ಸಿಎಂ ಅಗಬೇಕು: ಸಚಿವ ಮಹದೇವಪ್ಪ

HC Mahadevappa: ಮಡಿಕೇರಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರು ಮುಖ್ಯಮಂತ್ರಿ ಆಗಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 22 ಫೆಬ್ರುವರಿ 2026, 19:15 IST
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರೆ ಸಿಎಂ ಅಗಬೇಕು: ಸಚಿವ ಮಹದೇವಪ್ಪ

ಕೊಡಗು: ಕಲಾಜಾಥ ವಿಶೇಷ ಪ್ರಚಾರ ಆಂದೋಲನಕ್ಕೆ ಚಾಲನೆ

Karnataka Govt Schemes: ಮಡಿಕೇರಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕಲಾಜಾಥ ವಿಶೇಷ ಪ್ರಚಾರಾಂದೋಲನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕಂಜರ ಬಾರಿಸುವ ಮೂಲಕ ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
Last Updated 22 ಫೆಬ್ರುವರಿ 2026, 1:47 IST
ಕೊಡಗು: ಕಲಾಜಾಥ ವಿಶೇಷ ಪ್ರಚಾರ ಆಂದೋಲನಕ್ಕೆ ಚಾಲನೆ

ಕೊಡಗು: ‘8ನೇ ಶೆಡ್ಯೂಲ್‌ಗೆ ಕೊಡವ ಭಾಷೆ ಸೇರಿಸಿ’

ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹ, ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ
Last Updated 22 ಫೆಬ್ರುವರಿ 2026, 1:46 IST
ಕೊಡಗು: ‘8ನೇ ಶೆಡ್ಯೂಲ್‌ಗೆ ಕೊಡವ ಭಾಷೆ ಸೇರಿಸಿ’

ಅಬ್ಬೂರುಕಟ್ಟೆ: ಹಿಂದೂ ಸಂಗಮ ಕಾರ್ಯಕ್ರಮ ಇಂದು

Somwarpet Event: ಸೋಮವಾರಪೇಟೆ: ಅಬ್ಬೂರುಕಟ್ಟೆ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಫೆ.22ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಶೋಭಾಯಾತ್ರೆಯು ಮಂಗಳೂರಿನ ಭಜನೆ ತಂಡ, ನಾಸಿಕ್ ಬ್ಯಾಂಡ್, ಚಂಡೆ ವಾದ್ಯ ಹಾಗೂ ವೀರಗಾಸೆಯೊಂದಿಗೆ ತಣ್ಣೀರುಹಳ್ಳ
Last Updated 22 ಫೆಬ್ರುವರಿ 2026, 1:45 IST
ಅಬ್ಬೂರುಕಟ್ಟೆ: ಹಿಂದೂ ಸಂಗಮ ಕಾರ್ಯಕ್ರಮ ಇಂದು

ಕೊಡಗು: 3 ಸಾವಿರ ಮಂದಿಗೆ ನಿವೇಶನ, ಸಿದ್ಧತೆಗೆ ಪೊನ್ನಣ್ಣ ಸೂಚನೆ

ಅಧಿಕಾರಿಗಳ ವಿಳಂಬ ಧೋರಣೆಗೆ ಕಿಡಿಕಾರಿದ ಶಾಸಕ
Last Updated 22 ಫೆಬ್ರುವರಿ 2026, 1:43 IST
ಕೊಡಗು: 3 ಸಾವಿರ ಮಂದಿಗೆ ನಿವೇಶನ, ಸಿದ್ಧತೆಗೆ ಪೊನ್ನಣ್ಣ ಸೂಚನೆ

ಕೊಡಗು: ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

Kannambadi Amma Temple: ಕುಶಾಲನಗರ: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೂರು ದಿನಗಳ‌ ಕಾಲ ವಿಜೃಂಭಣೆಯಿಂದ ಜರುಗಲಿರುವ ಪುನರ್ ಪ್ರತಿಷ್ಠಾನ
Last Updated 22 ಫೆಬ್ರುವರಿ 2026, 1:43 IST
ಕೊಡಗು: ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
ADVERTISEMENT

ಸರ್ವಜ್ಞ ತ್ರಿಪದಿ ಭಾಷಾಂತರವಾಗಲಿ: ಲೀಲಾಕುಮಾರಿ ತೊಡಿಕಾನ

ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಲೀಲಾಕುಮಾರಿ ತೊಡಿಕಾನ
Last Updated 21 ಫೆಬ್ರುವರಿ 2026, 6:39 IST
ಸರ್ವಜ್ಞ ತ್ರಿಪದಿ ಭಾಷಾಂತರವಾಗಲಿ: ಲೀಲಾಕುಮಾರಿ ತೊಡಿಕಾನ

ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು: ಸದಾಶಿವ ಸ್ವಾಮೀಜಿ

ಹೆಬ್ಬಾಲೆಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮದ ಶೋಭಾಯಾತ್ರೆ; ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ
Last Updated 21 ಫೆಬ್ರುವರಿ 2026, 6:37 IST
ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು: ಸದಾಶಿವ ಸ್ವಾಮೀಜಿ

ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ
Last Updated 21 ಫೆಬ್ರುವರಿ 2026, 6:36 IST
ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT