<p><strong>ಜವಗಂಟೆ</strong></p>.<p>ಮೃತ್ಯುದೇವತೆ ಯಮನನ್ನು ‘ಜವ’ ಎನ್ನುವರು. ಅವನು ತರುವ ಸಾವು ಖಚಿತವಾದರೂ ಅನಿರೀಕ್ಷಿತವಾದುದು. ಅವನು ಆಸೆಗಳು ಅರಳಿ ಕೈಗೂಡುವ ಮೊದಲೆ ‘ಜವಗಂಟೆ’ಯನ್ನು ಬಾರಿಸಿ ಸಾವಿನ ಸೂಚನೆ ನೀಡುತ್ತ ಪ್ರಾಣವನ್ನು ಎಳೆದೊಯ್ಯುವನು. ಕುವೆಂಪು ಅವರು ಕಾಲನ ಕರೆಯನ್ನು ‘ಜವಗಂಟೆ’ ಎಂದು ಕರೆದಿದ್ದಾರೆ.</p>.<p><br>‘ಆಸೆಗಳರಳುವ ಮುನ್ನ</p>.<p>ಯಮ ಮಾರಾಯನು ತನ್ನ</p>.<p>ಜವಗಂಟೆಯ ‘ಝೇ’ ಎಂದ</p>.<p>ಎಳೆವನು ‘ಬಾ! ಬಾ!!’ ಎಂದು!</p>.<p>(ಎಷ್ಟೆಂದು ನಗಲೋದೇವ – ಕೊಳಲು)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜವಗಂಟೆ</strong></p>.<p>ಮೃತ್ಯುದೇವತೆ ಯಮನನ್ನು ‘ಜವ’ ಎನ್ನುವರು. ಅವನು ತರುವ ಸಾವು ಖಚಿತವಾದರೂ ಅನಿರೀಕ್ಷಿತವಾದುದು. ಅವನು ಆಸೆಗಳು ಅರಳಿ ಕೈಗೂಡುವ ಮೊದಲೆ ‘ಜವಗಂಟೆ’ಯನ್ನು ಬಾರಿಸಿ ಸಾವಿನ ಸೂಚನೆ ನೀಡುತ್ತ ಪ್ರಾಣವನ್ನು ಎಳೆದೊಯ್ಯುವನು. ಕುವೆಂಪು ಅವರು ಕಾಲನ ಕರೆಯನ್ನು ‘ಜವಗಂಟೆ’ ಎಂದು ಕರೆದಿದ್ದಾರೆ.</p>.<p><br>‘ಆಸೆಗಳರಳುವ ಮುನ್ನ</p>.<p>ಯಮ ಮಾರಾಯನು ತನ್ನ</p>.<p>ಜವಗಂಟೆಯ ‘ಝೇ’ ಎಂದ</p>.<p>ಎಳೆವನು ‘ಬಾ! ಬಾ!!’ ಎಂದು!</p>.<p>(ಎಷ್ಟೆಂದು ನಗಲೋದೇವ – ಕೊಳಲು)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>