<p><strong>ಕೆ ವಿ ಸುಬ್ಬಣ್ಣ ಆಪ್ತರಂಗಮಂದಿರ: </strong>ಛಾಯಾಗ್ರಾಹಕ ದಿ. ಎಸ್. ರಾಮಚಂದ್ರ ಸ್ಮರಣೆಯ ಚಿತ್ರವರ್ಷ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚೋಮನ ದುಡಿ’ (ಮೂಲ ಕಥೆ: ಡಾ. ಶಿವರಾಮ ಕಾರಂತ. ನಿರ್ದೇಶನ: ಬಿ.ವಿ. ಕಾರಂತ. ಛಾಯಾಗ್ರಹಣ: ಎಸ್. ರಾಮಚಂದ್ರ. ತಾರಾಗಣದಲ್ಲಿ: ಎಂ.ವಿ. ವಾಸುದೇವರಾವ್, ಪದ್ಮಾ ಕುಮಟಾ, ಸುಂದರರಾಜ್ ಮತ್ತಿತರರು) ಚಿತ್ರ ಪ್ರದರ್ಶನ. ನಂತರ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ್ ಕಾಸರವಳ್ಳಿ ಮತ್ತು ತಂಡದ <br /> <br /> <strong>ಜತೆ ಸಂವಾದ.</strong><br /> ದಲಿತ ಸಮುದಾಯದ ಚೋಮನ ಯಾತನಾಮಯ ಬದುಕು, ಆತನ ಕುಟುಂಬದ ಮೇಲೆ ಸಮಾಜ ನಡೆಸುವ ಶೋಷಣೆ, ಆತನ ಈಡೇರದ ಕನಸುಗಳನ್ನು ಆಧರಿಸಿದೆ ಈ ಚಿತ್ರ.<br /> <br /> <strong>ಸ್ಥಳ: </strong>ಕೆವಿಎಸ್ ಆಪ್ತರಂಗಮಂದಿರ, 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ. ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಬಿ.ಆರ್. ಗೋಪಿನಾಥ್ 92425 23523.</p>.<p><strong>ನಾನು ಗಾಂಧಿ</strong><br /> ಚಿಲ್ಡ್ರನ್ಸ್ ಇಂಡಿಯಾ: ಶನಿವಾರ ಮನೆ ಮುಂದೆ ಮಕ್ಕಳ ಸಿನಿಮಾ ಕಾರ್ಯಕ್ರಮದಲ್ಲಿ ‘ನಾನು ಗಾಂಧಿ’ ಕನ್ನಡ ಚಿತ್ರ ಪ್ರದರ್ಶನ. <br /> ಸ್ಥಳ: ಕುವೆಂಪು ಬಯಲು ರಂಗಮಂದಿರ, ಬಿಟಿಎಂ 2ನೇ ಹಂತ. ಸಂಜೆ 6.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ ವಿ ಸುಬ್ಬಣ್ಣ ಆಪ್ತರಂಗಮಂದಿರ: </strong>ಛಾಯಾಗ್ರಾಹಕ ದಿ. ಎಸ್. ರಾಮಚಂದ್ರ ಸ್ಮರಣೆಯ ಚಿತ್ರವರ್ಷ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚೋಮನ ದುಡಿ’ (ಮೂಲ ಕಥೆ: ಡಾ. ಶಿವರಾಮ ಕಾರಂತ. ನಿರ್ದೇಶನ: ಬಿ.ವಿ. ಕಾರಂತ. ಛಾಯಾಗ್ರಹಣ: ಎಸ್. ರಾಮಚಂದ್ರ. ತಾರಾಗಣದಲ್ಲಿ: ಎಂ.ವಿ. ವಾಸುದೇವರಾವ್, ಪದ್ಮಾ ಕುಮಟಾ, ಸುಂದರರಾಜ್ ಮತ್ತಿತರರು) ಚಿತ್ರ ಪ್ರದರ್ಶನ. ನಂತರ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ್ ಕಾಸರವಳ್ಳಿ ಮತ್ತು ತಂಡದ <br /> <br /> <strong>ಜತೆ ಸಂವಾದ.</strong><br /> ದಲಿತ ಸಮುದಾಯದ ಚೋಮನ ಯಾತನಾಮಯ ಬದುಕು, ಆತನ ಕುಟುಂಬದ ಮೇಲೆ ಸಮಾಜ ನಡೆಸುವ ಶೋಷಣೆ, ಆತನ ಈಡೇರದ ಕನಸುಗಳನ್ನು ಆಧರಿಸಿದೆ ಈ ಚಿತ್ರ.<br /> <br /> <strong>ಸ್ಥಳ: </strong>ಕೆವಿಎಸ್ ಆಪ್ತರಂಗಮಂದಿರ, 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ. ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಬಿ.ಆರ್. ಗೋಪಿನಾಥ್ 92425 23523.</p>.<p><strong>ನಾನು ಗಾಂಧಿ</strong><br /> ಚಿಲ್ಡ್ರನ್ಸ್ ಇಂಡಿಯಾ: ಶನಿವಾರ ಮನೆ ಮುಂದೆ ಮಕ್ಕಳ ಸಿನಿಮಾ ಕಾರ್ಯಕ್ರಮದಲ್ಲಿ ‘ನಾನು ಗಾಂಧಿ’ ಕನ್ನಡ ಚಿತ್ರ ಪ್ರದರ್ಶನ. <br /> ಸ್ಥಳ: ಕುವೆಂಪು ಬಯಲು ರಂಗಮಂದಿರ, ಬಿಟಿಎಂ 2ನೇ ಹಂತ. ಸಂಜೆ 6.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>