ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಕೆಪಿಎಚ್ಆರ್ಎ ಸದಸ್ಯರಾದ ಕೆ.ಎಲ್.ರಾಮನಾಥ್ ಭಟ್, ಕೆ.ರಾಮವಿಠಲದಾಸ್, ರವಿ ಶಾಸ್ತ್ರಿ, ನಾರಾಯಣ ವಿ.ಹೆಗಡೆ, ಸುಧೀರ್ ನಾಯರ್ ಇದ್ದರು. ಕೆಪಿಎಚ್ಆರ್ಎ ಅಧ್ಯಕ್ಷ ಬಾ.ರಾಮಚಂದ್ರ ಉಪಾದ್ಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಕಾರ್ಯಾಧ್ಯಕ್ಷ ಎಂ. ರಾಜೇಂದ್ರ ಅವರು ಪ್ರಾಸ್ತಾವಿಕ ಮಾತನಾಡಿದರು.