ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಅಂಕುಶ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗಣಿ ಉರುಳು - ಲಂಚ
ಪಡೆದ ಅಧಿಕಾರಿಗಳ
ವಿರುದ್ಧ ಕ್ರಮಕ್ಕೆ ಚಾಲನೆ
ಕೊನೆಗೂ ಸರ್ಕಾರ ಈ
ನಿಟ್ಟಿನಲ್ಲಿ ಕ್ರಮ
ಕೈಗೊಳ್ಳುತ್ತಿರುವುದಕ್ಕೆ
ಇದೋ ನಮ್ಮ ಶ್ಲಾಘನೆ
ಲಕ್ಷ ಲಕ್ಷ ನುಂಗಿರುವ ಈ
ಆಸಾಮಿಗಳಿಗೆ ಸರ್ಕಾರ
ವಿಧಿಸಲಿ ಕಠಿಣ ದಂಡನೆ
ಇನ್ನು ಮುಂದಾದರೂ ಸರ್ಕಾರಿ
ಅಧಿಕಾರಿಗಳು ಆಮಿಷಕ್ಕೆ
ಒಳಗಾಗದಿರಲಿ ಎಂಬುದೇ
ನಮ್ಮ ನಿರೀಕ್ಷೆಯ ಭಾವನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT