ಹಾಡುಗಳು ಇಂಪಾಗಿ ಮೂಡಿಬಂದಿದ್ದು, ನನಗೆ ತೃಪ್ತಿಕೊಟ್ಟಿದೆ’ ಎಂದರು ಶ್ರೀಧರ್. ಅವರೇ ಚಿತ್ರದ ಟೈಟಲ್ ಹೆಸರನ್ನು ಸೂಚಿಸಿದ್ದು ಎಂದು ನೆನಪು ಮಾಡಿಕೊಂಡರು ನಾಯಕ ಶಂಕರ್ ಆರ್ಯನ್. ಚಿತ್ರವನ್ನು ಸಡಗರದಿಂದಲೇ ಮಾಡಿದ್ದೇವೆ ಎನ್ನುವ ಒಕ್ಕೊರಲ ದನಿ ಚಿತ್ರತಂಡದ್ದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಜಯಂತ ಕಾಯ್ಕಿಣಿ, ಗೌಸ್ಫಿರ್, ಕವಿರಾಜ್ ಸಾಹಿತ್ಯವಿದೆ. ನಾಯಕಿ ಯಜ್ಞಾ ಶೆಟ್ಟಿ, ನಿರ್ಮಾಪಕ ಮಹೇಶ್ ಗೌಡ್ರು, ನಟ ಕುಮಾರ್ ಗೋವಿಂದ್ ಮತ್ತಿತರರು ಹಾಜರಿದ್ದರು.