ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೇಜಿ ಕಿಯಾ ರೇ...

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ
ಪೊರಕೆ ಹಿಡಿದು
ಕೇಜ್ರಿವಾಲಾ
ಕ್ರೇಜಿ ಕಿಯಾ ರೇ..
ಎನ್ನುವಂತೆ
ಜಾದೂ ಮಾಡಿದ್ದಾರೆ.
ನಮ್ಮಲ್ಲೂ
ಹಿರೇಮಠ,
ಸಂತೋಷ್ ಹೆಗ್ಡೆ
ಅಂಥವರು
ಭ್ರಷ್ಟತೆಯನ್ನು ತೊಳೆಯಲು
ಹಾಕಬೇಕು ಫಿನಾಯಿಲ್ಲು
ಚಾಲೂ ಮಾಡಬೇಕು
ಲಂಚಕೋರರನ್ನು
ಅರೆಯಲು
ರುಬ್ಬೋ ಕಲ್ಲು..!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT