ಹೊಸಕೋಟೆ: ದಲಿತ ಸಂಘರ್ಷ ಸೇನೆಯ ಸೂಲಿಬೆಲೆ ಹೋಬಳಿ ಶಾಖೆಯನ್ನು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಜಿ.ಆನಂದ್ ಭಾನುವಾರ ಉದ್ಘಾಟಿಸಿದರು.
ಪದಾಧಿಕಾರಿಗಳು: ಎಸ್.ಎನ್.ಲೋಕೇಶ್ (ಅಧ್ಯಕ್ಷ), ಆನಂದ್ (ಕಾರ್ಯಾಧ್ಯಕ್ಷ), ನವೀನ್, ಅಂಬರೀಶ್, ನಾಗರಾಜು (ಉಪಾಧ್ಯಕ್ಷರು), ಬಿ.ಆನಂದ್ (ಪ್ರಧಾನ ಕಾರ್ಯದರ್ಶಿ), ರಘು, ಕುಮಾರ್, ಮದ್ದೂರಪ್ಪ (ಕಾರ್ಯದರ್ಶಿಗಳು), ಎನ್.ಮಂಜುನಾಥ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.